ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ
ನಮಗೆ ಏಕೆ ಬಾರದೊ?
ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ
ಡಿಸೆಂಬರ್ ೩೧೭೨ ಮೇಳಕರ್ತ ರಾಗಗಳ ಪಟ್ಟಿ
ಡಿಸೆಂಬರ್ ೨೭ಆರೋಹಣ ಅವರೋಹಣ ವಿವರಗಳನ್ನೊಳಗೊಂಡ ಎಲ್ಲ ೭೨ ಮೇಳಕರ್ತ ರಾಗಗಳ ಪಟ್ಟಿ.
ಜೈ ಭಾರತ ಜನನಿಯ ತನುಜಾತೆ
ಡಿಸೆಂಬರ್ ೨೭ರಾಷ್ಟ್ರಕವಿ ಕುವೆಂಪು ವಿರಚಿತ ಕರ್ನಾಟಕದ ನಾಡ ಗೀತೆ
ಜೈ ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ
ಭಾರತಾಂಬೆ ನಾ ಅಳುತಿರುವೆ
ಡಿಸೆಂಬರ್ ೨೭ರೆಮೋ ಫರ್ನಾಂಡೀಸ್ ವಿರಚಿತ India I Cry ಗೀತೆಯ ಕನ್ನಡಾನುವಾದ.
ಸಕ್ಕರೆ, ಪವಾರ್ ಹಾಗೂ ಭೂ ತಾಪಮಾನ ಏರಿಕೆ
ಡಿಸೆಂಬರ್ ೨೬ಚಂದ್ರನ ಮೇಲೆ ನೀರಿನ ಅಸ್ತಿತ್ವವನ್ನು ಕಂಡುಹಿಡಿಯುವುದಕ್ಕೂ, ಆಫ್ರಿಕಾದ ಯಾವುದೋ ಒಂದು ಮೂಲೆಯಲ್ಲಿ ಬಾವಿಯ ಜಲ ಬತ್ತಿಹೋಗುವುದಕ್ಕೂ ಸಂಬಂಧವೇನು?
ನಮ್ಮ ದೇಶದ ಸನ್ಮಾನ್ಯ ಕೃಷಿ ಸಚಿವ ಶರದ್ ಪವಾರ್ ಪ್ರಕಾರ, ಆಫ್ರಿಕಾದ ಆ ಮೂಲೆಯ ಬಾವಿಗಳಿಂದ ಕಾಣೆಯಾದ ನೀರೇ ಚಂದ್ರನ ಮೇಲೆ ಪ್ರತ್ಯಕ್ಷವಾಗಿದೆ.




